1)ಕರ್ನಾಟಕದ ಮೊದಲ ಬ್ಯಾಂಕ್- ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್(1870)
2)ಕನ್ನಡದ ಮೊದಲ ವರ್ಣ ಚಿತ್ರ- ಅಮರ
ಶಿಲ್ಪಿ ಜಕಣಾಚಾರಿ .
3)ಕಾವ್ಯಾನಂದ ಇದು ಸಿದ್ದಯ್ಯ ಪುರಾಣಿಕ್ ಅವರ
ಕಾವ್ಯ ನಾಮ.
4)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ
ಉತ್ತರ
ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆಯಿತು.
5)ಕಡಲ ತೀರದ ಕಾಳು ಮೆಣಸಿನ ರಾಣಿ
ಎಂದು ರಾಣಿ ಅಬ್ಬಕ್ಕ ಅವರನ್ನು ಕರೆಯಲಾಗುತ್ತದೆ.
6)ತಳುಕಿನ ರಾಮಾಸ್ವಾಮಿ ಸುಬ್ಬರಾವ್ ಅವರ ಕಾವ್ಯನಾಮ - ತ.ರ.ಸು
No comments:
Post a Comment